Uttara Kannada

Uttara Kannada
General News Health & Medicine Karnataka Uttara Kannada

ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಪರಿವರ್ತನಾ ಚಾರಿಟೇಬಲ್‌ ಟ್ರಸ್ಟನಿಂದ ಆರ್ಥಿಕ ನೆರವು :

ಕುಮಟಾ : ತಾಲೂಕಿನ ಮಿರ್ಜಾನ ಖಂಡಗಾರ ಮೂಲದ ನೀತಾ ನಿಲೇಶ್‌ ಭೋಸ್ಲೆ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು ಅವರ ಹೆಚ್ಚಿನ ಚಿಕಿತ್ಸೆಗೆ ಪರಿವರ್ತನಾ ಚಾರಿಟೇಬಲ್‌ ಟ್ರಸ್‌ (ರಿ) ಗೋಕರ್ಣದ ವತಿಯಿಂದ ಮೆನೆಜಿಂಗ್‌ ಟ್ರಸ್ಟಿ ಗೋವಿಂದ ಗೌಡರವರು ಹದಿನೈದು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದರು.   ಕುಮಟಾದ ಡಾ. ಮಣಕಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಕುಟುಂಬದವರು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದು  ಕ್ಯಾನ್ಸರ್‌  ಸೌಲಭ್ಯಹೊಂದಿರುವ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದನ್ನು ಮನಗಂಡು  ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ

Read More
Articles Business Uncategorized Uttara Kannada

ಜಿಲ್ಲೆಯಲ್ಲಿ ಬಗೆಹರಿಯದ ಮರಳು ಸಮಸ್ಯೆ : ಕರಾವಳಿಯಲ್ಲೂ ಎಂ ಸ್ಯಾಂಡ್ ನತ್ತ ಕಟ್ಟಡ ಮಾಲಿಕರ ಚಿತ್ತ.

ಕುಮಟಾ; ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಡಿದರಂತೆ ಎನ್ನುವುದು ಮರಳಿನ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅಕ್ಷರ ಅನ್ವಯವಾಗುವ ಗಾದೆ ಮಾತು. ಸರಕಾರದ ಇಬ್ಬಗೆಯ ನೀತಿಯಿಂದ ಹೈರಾಣ ಆಗಿದ್ದು ಕಟ್ಟಡ ಮಾಲೀಕರು. ಮರಳು ಕಣ್ ಮುಂದೆ ಣುತ್ತಿದ್ದರೂ ಅದು ಕೈಗೆ ಸಿಗದೆ ನೂರಾರು ಕಿಲೋಮೀಟರ್ ದೂರದಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿ ಮುಗಿಸಲು ಹಾಗೂ ತುರ್ತಾಗಿ ಮುಗಿಸಲೇ ಬೇಕಾದ ಕಾಮಗಾರಿ ನಿರ್ವಹಿಸಲು ಹೆಚ್ಚುವರಿಯಾಗಿ ಹಣ ತೆತ್ತು ಎಂ ಸ್ಯಾಂಡ್ ನತ್ತ ಗವನಹರಿಸಿರುವುದು ಜಿಲ್ಲೆಯ ಯಾವುದೇ ಸಮಸ್ಯೆಗೂ ಉತ್ತರ

Read More
Articles General News Karnataka Uncategorized Uttara Kannada

ಮತ್ತೆ ಚರ್ಚೆಗೆ ಬಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು: ಡಾ. ಕುಸುಮ ಸೊರಬ ರಂತೆ ಗಟ್ಟಿ ನಿಲುವು ತಾಳುವರೇ ಡಾ. ಜಿ. ಜಿ. ಹೆಗಡೆ 

ಕುಮಟಾ; ಉತ್ತರ ಕನ್ನಡ ಜಿಲ್ಲೆ ಇಲ್ಲಿಯವರೆಗೂ ಯಾವುದೇ ಹೋರಾಟಕ್ಕೂ ಉತ್ತರ ಕಾಣದ ಜಿಲ್ಲೆಯಾಗಿದೆ ಎಂಬುದು ಜಾಗತಿಕ ಸತ್ಯ. ಕರಾವಳಿ, ಬಯಲು ಸೀಮೆ ಮತ್ತು ಮಲೆನಾಡು ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಅತ್ಯಂತ ವಿಸ್ತಾರ ಹಾಗೂ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾದ ಜಿಲ್ಲೆ. ಇಲ್ಲಿಯ ನೆಲ, ಜಲ ಬಳಸಿಕೊಂಡು ಇಲ್ಲಿನ  ಜನರಿಗೆ ಮಾರಕವಾಗುವ ಹಲವಾರು ಯೋಜನೆಗಳು ಪ್ರಬಲ ವಿರೋಧದ ನಡುವೆಯೂ ಸ್ಥಾಪಿತಗೊಂಡಿವೆ. ಕೈಗಾ ಅಣು ವಿದ್ಯುತ್ ಸ್ಥಾವರ ಸಂದರ್ಭದಲ್ಲಿ ಯೋಜನೆಯನ್ನು ವಿರೋಧಿಸಿ ಪರಿಸರದ ಅಕ್ಕ ಡಾ ಕುಸುಮ ಸೊರಬ ಹಲವಾರು

Read More
General News Karnataka National Uttara Kannada

ಸೀ ಬರ್ಡ ನಿರಾಶ್ರಿತರ ಕುರಿತು  ಸಂಸದ ಕಾಗೇರಿಯಿಂದ ರಕ್ಷಣಾ ಸಚಿವರ ಭೇಟಿ :

ಶಿರಸಿ :  ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವರಾದ ದ  ರಾಜನಾಥ್ ಸಿಂಗ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾರವಾರದ ಸೀಬರ್ಡ್ ನೌಕಾನೆಲೆಯಿಂದ ಉಂಟಾಗಿರುವ ಸಮಸ್ಯೆಯ ಕುರಿತು ಚರ್ಚಿಸಿದರು ಪ್ರಮುಖವಾಗಿ ಬಾಕಿ ಇರುವ ಭೂ ಪರಿಹಾರವನ್ನು ತಕ್ಷಣವೇ ನೀಡುವಂತೆ ಹಾಗೂ ಬಾಕಿ ಇರುವ ನಾನಾ ಸಮಸ್ಯೆಗಳ ಕಡತಗಳನ್ನು ಅತಿ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಮನವರಿಕೆ ಮಾಡಿದರು. ನೌಕಾ ನೆಲೆಗಾಗಿ ಭೂಮಿ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು

Read More
Karnataka Sport Uttara Kannada

ಗೋಕರ್ಣ ಪ್ರೀಮಿಯರ್‌ ಲೀಗ್‌ (GPL), MCC ವಾರಿಯರ್‌ ತಂಡ ಚಾಂಪಿಯನ್‌ :

ಗೋಕರ್ಣ : ಗೋಗರ್ಭ ಕ್ರಿಕೆಟ್ ಕ್ಲಬ್’ ಇವರ ಆಶ್ರಯದಲ್ಲಿ ಕಳೆದ 7 ದಿನಗಳಿಂದ ಗೋಕರ್ಣದ ಗೋಗರ್ಭ ಮೈದಾನದಲ್ಲಿ ನಡೆಯುತ್ತಿದ್ದ ”ಗೋಕರ್ಣ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯಲ್ಲಿ MCC ವಾರಿಯರ್‌ ತಂಡ ಚಾಂಪಿಯನ್‌ ಪಟ್ಟ ಧರಿಸಿತು.  MCC ವಾರಿಯರ್ಸ್ ಹಾಗೂ ಅಶ್ವಥ್ ಗಣಪತಿ ಹಂಟರ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ MCC ವಾರಿಯರ್ಸ್ ತಂಡ 54 ರನ್ ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಫಯನಲ್‌ ಕಪ್‌ ತನ್ನದಾಗಿಸಿಕೊಂಡಿತು. ತೀವ್ರ ಕುತೂಹಲ ಮೂಡಿಸಿದ ಫೈನಲ್‌ ಪಂದ್ಯ ಸಾವಿರಾರು

Read More
Art & Culture General News Uncategorized Uttara Kannada

ಕುಮಟಾ ಹಾಲಕ್ಕಿ ಒಕ್ಕಲಿಗರ ಸಂಘ ದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ :

ಕುಮಟಾ:  2023-24 ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲು ಹಾಲಕ್ಕಿ ಒಕ್ಕಲಿಗರ ಸಂಘ ಕುಮಟಾದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗೋವಿಂದ ಗೌಡರವರು ತಿಳಿಸಿದರು. ಇತ್ತೀಚಿಗೆ ನಡೆದ ಸಂಘದ ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ಪ್ರತಿಭಾ ಪುರಸ್ಕಾರದ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡ ಬಳಿಕ 2023-24 ರ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಎಸ್.ಎಸ್.ಎಲ್.ಸಿ. , ಪಿ.ಯು.ಸಿಯಲ್ಲಿ ಶೇಕಡಾ

Read More
Art & Culture General News Health & Medicine Karnataka Sport Uttara Kannada

ಬಿಲ್ವಿದ್ಯೆ ಸ್ಪರ್ಧೆಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಯುಕ್ತಾ ಗೌಡಳಿಗೆ ಬೇಕಿದೆ ಆರ್ಥಿಕ ನೆರವು :

ಕುಮಟಾ : ತಾಲೂಕಿ ದೀವಗಿ ಗ್ರಾಮ ಪಂಚಾಯತ ವ್ಯಾಪ್ತಿಯ  ಹರ್ಕಡೆ ಗ್ರಾಮದ ಯುಕ್ತಾ ಸತೀಶ ಗೌಡ ಈ ಶೈಕ್ಷಣಿಕ ರ್ಷದ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಬಿಲ್ವಿದ್ಯೆ ಕುರಿತಂತೆ ಎಲ್ಲರೂ ದಿಟ್ಟಿಸಿ ನೋಡುವಂತೆ ಮಾಡಿದ್ದಾಳೆ. ಆ ಮೂಲಕ  ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದ ಲ್ಲಿ ಗುರಿಯಿಡಲು ಮುಂದಡಿ ಇಟ್ಟಿದ್ದಾಳೆ.  ಆದರೆ ರಾಷ್ಟ್ರಮಟ್ಟದಲ್ಲಿ   ಬಿಲ್ಲುಗಾರಿಕೆಯ ಉತ್ತಮ ಕಿಟ್‌ ಬಳಸಿ ಪ್ರದರ್ಶನ ನೀಡಲು ಆರ್ಥಿಕ ಹಿಂಜರಿತ ಕಟ್ಟಿಹಾಕಿದೆ. ಕುಮಾರಿ ಯುಕ್ತಾ, ಹರಕಡೆ ಮೂಲದ ಹಾಲಕ್ಕಿ

Read More
Karnataka Lifestyle Uncategorized Uttara Kannada

ಗೋಕರ್ಣ ಸಿಡಿಲು ಬಡಿದು ನಾಲ್ವರಿಗೆ ಗಾಯ :

 ಕುಮಟಾ : ತರಕಾರಿ ಖರೀದಿಸಲು ವಾರದ ಸಂತೆಗೆ ತೆರಳಿದವರಿಗೆ  ಏಕಾಏಕಿ ಅಬ್ಬರಿಸಿದ ಸಿಡಿಲು ಬಡಿದು  ನಾಲ್ವರು ಗಾಯಗೊಂಡ ಘಟನೆ ಗುರುವಾರ ಸಂಜೆ ತಾಲ್ಲೂಕಿನ ಗೋಕರ್ಣದಲ್ಲಿ ನಡೆದಿದೆ. ನಾಲ್ಕು ಗಂಟೆ ಸುಮಾರಿಗೆ  ಭಾರಿ ಗುಡುಗು ಮಿಂಚಿನೊಂದಿಗೆ  ಮಳೆ ಅಬ್ಬರಿಸುತ್ತಿದ್ದ ವೇಳೆ ತರಕಾರಿ ಖರೀದಿಗೆ ತೆರಳಿದ್ದವರು ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದು ಆ ವೇಳೆ ಸಿಡಿಲು ಅಪ್ಪಳಿಸಿ  ಗಾಯಗೊಂಡಿದ್ದರು. ತಕ್ಷಣ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು, ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಡಾ. ದಿವ್ಯಾ ,

Read More
Art & Culture Articles Karnataka Uttara Kannada

ಗೋಕರ್ಣ ಭಾಗದ   ತುಳಸಿ ಪೂಜೆಗೆ ಹಾಲಕ್ಕಿಗರ ವಿಶೇಷ ಮೆರಗು :

ಗೋಕರ್ಣ : ಕಾರ್ತಿಕ ಮಾಸದಲ್ಲಿ ಆಚರಿಸುವ  ತುಳಸಿ ಪೂಜೆ ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದು. ಸಾಮಾನ್ಯವಾಗಿ ತುಳಸಿ ಹಬ್ಬ ಒಂದು ದಿನಕ್ಕೆ ಸೀಮಿತವಾಗಿರುವುದು. ಆದರೆ ಗೋಕರ್ಣ ಭಾಗದ ಹಾಲಕ್ಕಿ ಸಮಾಜದಲ್ಲಿ ಮೂರು ದಿನಗಳ ಕಾಲ ತುಳಸಿ ಮದುವೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಸಂಪ್ರದಾಯಬದ್ದವಾಗಿ ಆಚರಿಸುವುದು ವಿಶೇಷ.ದ್ವಾದಶಿಯಂದು ಮುಂಜಾನೆಯಿಂದಲೇ ಪೂಜೆಯ ಸಿದ್ದತೆ, ತುಳಸಿ ಕಟ್ಟೆ ಸುತ್ತಲೂ ಸಗಣಿಯಿಂದ ಸಾರಿಸಿ, ಹಲಿಯ ರಂಗವಲ್ಲಿ ಹಾಕಿ ಮಹಿಳೆಯರು ಆರಂಭಿಕ ಸಿದ್ದತೆ ಮಾಡಿದರೆ ಮಧ್ಯಾಹ್ನದಿಂದ ಪುರುಷರು ಕಬ್ಬು, ಗೊಂಡೆ ಹೂವಿನ ಮಾಲೆಗಳಿಂದ

Read More
General News Uncategorized Uttara Kannada

ಶಿರ್ಶಿ ಕಾನೂನು ವಿದ್ಯಾರ್ಥಿಗಳಿಂದ ಸಂಸದ ಕಾಗೇರಿಗೆ ಮನವಿ ;

ಸಿರಸಿ : ಎಮ್. ಇ. ಎಸ್.‌ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಸ್‌ ಪಾಸ್‌ ಮಾರ್ಗ ವಿಸ್ತರಣೆ ಮಾಡಿಕೊಡುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿಕೊಂಡರು.  ಕಾಗೇರಿಯವರು ಕೇಂದ್ರ ಸರಕಾರದ ಯೋಜನೆಗಳ ಜಾಗೃತಿ ಕುರಿತು ಕೇಂದ್ರ ಸಂವಹನ ಇಲಾಖೆ ಶಿವಮೊಗ್ಗ ರವರು ಕಾನೂನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದ ಭಾಗವಹಿಸಿದ್ದ ಸಂದರ್ಭದಲ್ಲಿ ಹಾನಗಲ್‌, ಹಾವೇರಿ ಆನವಟ್ಟಿ, ಹುಬ್ಬಳ್ಳಿ ಮಾರ್ಗದಿಂದ ವಿದ್ಯಾರ್ಥಿಗಳು  ಕಾಲೇಜಿಗೆ ಬರುತ್ತಿದ್ದು ಇಲ್ಲಿಗೆ ಬಸ್‌ ಪಾಸ್‌ ಕೊನೆಗೊಳ್ಳುತ್ತದೆ. ಆದರೆ ಇಂಟರ್‌ ಶಿಪ್‌ ಗೋಸ್ಕರ ನ್ಯಾಯಾಲಯಕ್ಕೆ ಮತ್ತು ಇನ್ನಿತರ

Read More