ಓಂ ಬೀಚ್ ನಲ್ಲಿ ದೋಣಿ ಬೈಲ್ – ಕುಜನಿ ಹೊಟೇಲ್ ಮಾಲೀಕರ ಸಂಘ ದಿಂದ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ;
ಕುಮಟಾ; ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಲೂಕಿನ ಗೋಕರ್ಣದ ಓಂ ಬೀಚ್ ನಲ್ಲಿ ದೋಣಿ ಬೈಲ್ ಕುಜನಿ ಹೊಟೇಲ್ ಮಾಲೀಕರ ಸಂಘದ ಬ್ಯಾನರ್ ನಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ 155 ನೇ ಜಯಂತಿಯ ನಿಮಿತ್ತ ಭಾರತ ಸರ್ಕಾರ ಹಮ್ಮಿಕೊಂಡಿರುವ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಮಸ್ತೆ ಕೆಫೆ ಮಾಲೀಕರಾದ ಗೋವಿಂದ ಗೌಡರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ ಏಳು ಗಂಟೆಯಿಂದ ಪ್ರಾರಂಭವಾದ ಸ್ವಚ್ಛತಾ ಅಭಿಯಾನ 11 ಗಂಟೆ ವರೆಗೂ ನಡೆಯಿತು. ಓಂ ಬೀಚ್ ನ ಪಾರ್ಕಿಂಗ್ ಏರಿಯಾದ