Uttara Kannada

Uttara Kannada
Current Affairs Karnataka Politics Uttara Kannada

ಅಂದು ಕಾರ್ಮಿಕ ಇಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ !

ಭಟ್ಕಳ; ಬದುಕು ಹೋರಾಟಮಯವಾಗಿದ್ದರೆ ಯಾರನ್ನು ಎಲ್ಲಿಗೆ ಬೇಕಾದರೂ ತಂದು ಮುಟ್ಟಿಸುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ನಾವು ಆಗಾಗ ಕಾಣುತ್ತಲೇ ಇರುತ್ತೇವೆ. ಇದಕ್ಕೆ ಇಂಬು ನೀಡುವಂತೆ ಮತ್ತೊಂದು ನಿರ್ದೇಶನ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಮತ್ತು ಬಂದರು ಸಚಿವ ಮಂಕಾಳು ವೈದ್ಯರವರು. ಬಾಲ್ಯದಲ್ಲಿ ಕಡುಬಡತನದಲ್ಲೇ ಬೆಳೆದ ಗೇಣುದ್ದ ಹೊಟ್ಟೆ ತುಂಬಿಸಿಕೊಳ್ಳಲು ಶಿಕ್ಷಣಕ್ಕೆ ತೀಲಾಂಜಲಿ ನೀಡಿ ಹೊಟೆಲ್ ಸೇರಿದಂತೆ ಹಲವು ಕಡೆ ಕೂಲಿ ಮಾಡಿ ಬದುಕಿಗೊಂದು ಆಸೆ ಕೊಂಡುಕೊಳ್ಳಲು ಯತ್ನಿಸಿದವರು. ಆದರೆ ಮನಸ್ಸಿನಲ್ಲಿ ತಾನು ಏನನ್ನಾದರೂ ಸಾಧಿಸಬೇಕು ಎಂಬ ಕನಸು

Read More
Art & Culture Uttara Kannada

ಪುಸ್ತಕ ಪರಿಚಯ : ಪುಟ್ಟ ಯಜಮಾನ. ಲೇಖಕರು: ಗಣೇಶ್ ನಾಡೋರ

ದುರ್ಬಲವರ್ಗದ ಬದುಕಿನ ಸಂಕಟ ಪುಟ್ಟ ಯಜಮಾನ ಮಕ್ಕಳ ಸಾಹಿತ್ಯದಲ್ಲಿ ತಮ್ಮ ನೈಜತೆಯ ಮೂಲಕ ಕನ್ನಡ ಛಾಯೆ ಮೂಡಿಸಿರುವ ಗಣೇಶ್ ಪಿ ನಾಡೋರ ಅವರ “ಪುಟ್ಟ ಯಜಮಾನ” ಮಕ್ಕಳ ಕಾದಂಬರಿ ಭರವಸೆಯ ಕೃತಿ. ಪುಟ್ಟ ಯಜಮಾನ ದಿಟ್ಟ ಬಾಲಕ ಎನ್ನುವ ಮುನ್ನುಡಿ ಕಾರ ಬಸು ಬೇವಿನ ಗಿಡ ಮತ್ತು ನಾಗರಿಕ ಬದುಕಿನ ಅಸಹಾಯಕತೆ ಮತ್ತು ತಿಳಿಗೇಡಿ ಗೃಹಸ್ಥನ ಹೊಣೆಗೇಡಿತನ ಎನ್ನುವ ಬೆನ್ನುಡಿಯ ಹೊದಿಕೆಯಾಗಿಸಿದ ಸುನಂದಾ ಕಡಮೆ ಅವರ ಮಾತುಗಳು ಕೃತಿಯ ಒಳನೋಟವನ್ನು ಪರಿಚಯಿಸುತ್ತದೆ. 18 ಅಧ್ಯಾಯಗಳ ಮೂಲಕ ಇಡೀ

Read More